Wednesday, February 2, 2011

31ನೇಯ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಬಜಗೋಳಿಯಲ್ಲಿ ಕ್ಷಣಗಣನೆ !

ಪಶ್ಚಿಮ ಘಟ್ಟದ ತಪ್ಪಲಿನ ಬಜಗೋಳಿಯಲ್ಲಿ ನಡೆಯಲಿರುವ  31ನೇಯ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಕೆಲವೇ  ಗಂಟೆಗಳು  ಬಾಕಿ  ಉಳಿದಿದ್ದು  ಉದ್ಗಾಟನೆಗೆ ಕ್ಷಣಗಣನೆ  ಆರಂಭಗೊಂಡಿದೆ.  ಸುಮಾರು ಎಲ್ಲ ಕೆಲಸ ಕಾರ್ಯಗಳು ಮುಗಿಯುತ್ತ ಬರುತ್ತಿದೆ.ಇಂದು ಸಂಜೆ ಡಾ| ವೀರೇಂದ್ರ ಹೆಗ್ಗಡೆಯವರು ಸಂಪೂರ್ಣ ವೀಕ್ಷಣೆ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ.































ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಕೃಷಿ ಮೇಳ ನಡೆಯುವ ದಿನವೇ ನಡೆಯುತ್ತಿದ್ದು ಮಾದ್ಯಮಗಳು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಪ್ರಚಾರದ ಒಂದಂಶವನ್ನಾದರೂ ನೀಡಿದ್ದರೆ ನೇಗಿಲ ಯೋಗಿಯ ಸಮ್ಮೇಳನಕ್ಕೆ ಸಾರ್ಥಕತೆ ಬರುತ್ತಿತ್ತೇನೋ ??

No comments:

Post a Comment