ಪಶ್ಚಿಮ ಘಟ್ಟದ ತಪ್ಪಲಿನ ಬಜಗೋಳಿಯಲ್ಲಿ ನಡೆಯಲಿರುವ 31ನೇಯ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಉದ್ಗಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಸುಮಾರು ಎಲ್ಲ ಕೆಲಸ ಕಾರ್ಯಗಳು ಮುಗಿಯುತ್ತ ಬರುತ್ತಿದೆ.ಇಂದು ಸಂಜೆ ಡಾ| ವೀರೇಂದ್ರ ಹೆಗ್ಗಡೆಯವರು ಸಂಪೂರ್ಣ ವೀಕ್ಷಣೆ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಕೃಷಿ ಮೇಳ ನಡೆಯುವ ದಿನವೇ ನಡೆಯುತ್ತಿದ್ದು ಮಾದ್ಯಮಗಳು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಪ್ರಚಾರದ ಒಂದಂಶವನ್ನಾದರೂ ನೀಡಿದ್ದರೆ ನೇಗಿಲ ಯೋಗಿಯ ಸಮ್ಮೇಳನಕ್ಕೆ ಸಾರ್ಥಕತೆ ಬರುತ್ತಿತ್ತೇನೋ ??
ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಕೃಷಿ ಮೇಳ ನಡೆಯುವ ದಿನವೇ ನಡೆಯುತ್ತಿದ್ದು ಮಾದ್ಯಮಗಳು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಪ್ರಚಾರದ ಒಂದಂಶವನ್ನಾದರೂ ನೀಡಿದ್ದರೆ ನೇಗಿಲ ಯೋಗಿಯ ಸಮ್ಮೇಳನಕ್ಕೆ ಸಾರ್ಥಕತೆ ಬರುತ್ತಿತ್ತೇನೋ ??
No comments:
Post a Comment