|| ಓಂ ಶ್ರೀ ಮಂಜುನಾಥಯ ನಮಃ ||
ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವ್ರದ್ದಿ ಯೋಜನೆ (ರಿ.)ಧರ್ಮಸ್ಥಳ
31 ನೇ ಕೃಷಿಮೇಳ 2011
04 -02 -2011 ನೇ ಶುಕ್ರವಾರ
05 -02 -2011 ನೇ ಶನಿವಾರ
06 -02 -2011 ನೇ ಆದಿತ್ಯವಾರ
ಸರಕಾರಿ ಪದವಿಪೂರ್ವ ಕಾಲೇಜು ಮೈದಾನ
ಬಜಗೋಳಿ,ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ
ತಮಗೆಲ್ಲರಿಗೂ ಆದರದ ಪೂರ್ವಕ ಸ್ವಾಗತ ಬಯಸುವ..
ಡಾ| ಎಲ್.ಎಚ್.ಮಂಜುನಾಥ್ ಶ್ರೀ ಮಹಾವೀರ್ ಜೈನ್ ಶ್ರೀಮತಿ ರೂಪ ಜಿ .ಜೈನ್
ಕಾರ್ಯನಿರ್ವಾಹಕ ನಿರ್ದೇಶಕರು ಅಧ್ಯಕ್ಷರು ಯೋಜನಾಧಿಕಾರಿಗಳು
ಶ್ರೀ ಕ್ಷೇ.ಧ.ಗ್ರಾ.ಯೋ.(ರಿ.) ಧರ್ಮಸ್ಥಳ. ಕೃಷಿಮೇಳ ಸ್ವಾಗತ ಸಮೀತಿ,ಕಾರ್ಕಳ. ಶ್ರೀ ಕ್ಷೇ.ಧ.ಗ್ರಾ.ಯೋ.(ರಿ.)ಕಾರ್ಕಳ
ಕೃಷಿ ಮೇಳ ವ್ಯವಸ್ಥಾಪನಾ ಸಮಿತಿ ಮತ್ತು ಸ್ವಾಗತ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು .
No comments:
Post a Comment